WELCOME TO OUR BLOG #GBLPS MANGALPADY ...........................................WELCOME TO OUR BLOG #GBLPS MANGALPADY........................................... WELCOME TO OUR BLOG #GBLPS MANGALPADY

Friday 5 December 2014

         ಕೇರಳದ ಇತಿಹಾಸಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದೆ
    ಅನಂತಪುರ ಅನಂತಪದ್ಮನಾಭ ದೇವಾಲಯ 
ಸರೋವರ ಮದ್ಯದಲ್ಲಿ ಮನೋಹರವಾಗಿ ಕಂಗೊಲಿಸುತಿರುವ ಈ ದೇವಾಲಯವು ಕಾಸರಗೋಡು ಜಿಲ್ಲೆಯ ಹೆಮ್ಮೆಯಾಗಿರುತ್ತದೆ  ಕಾಸರಗೋಡು ಪಟ್ಟಣದಿಂದ ೧೨ ಕಿಲೋಮೀಟರ್  ಹಾಗು ಸಮೀಪದ ಪಟ್ಟಣವಾದ  ಕುಂಬಳೆ 

ಯಿಂದ ೫ ಕಿಲೋಮೀಟರ್  ದೂರದಲ್ಲಿದೆ  ಈ  ದೇವಾಲಯವು ಪ್ರಕೃತಿ ರಮಣೀಯವಾದ ಪರಿಸರದಲ್ಲಿದೆ 

ಭರತದಲ್ಲೆಲೂ ಕಾಣಸಿಗದ ಒಂದು ನೋಟವಾಗಿದೆ ಇಲ್ಲಿಯ ಸರೋವರ ಮದ್ಯದಲ್ಲಿ ಕಂಗೊಳಿಸುವ ಈ ದೇವಾಲಯ 

ಅಲ್ಲದೆ ಇಲ್ಲಿ ಕಂಡುಬರುವ ಮೊಸಳೆಯು ಒಂದು ವಿಶೇಷ ಆಕರ್ಷನೆಯಾಗಿರುತ್ತದೆ






Friday 21 November 2014

ಮಂಗಲ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು  ಸಮಾಜ ಶಾಸ್ತ್ರದಮೇಳದಲ್ಲಿ ನಿರಂತರ ಎರಡು ವರ್ಷಗಳಲ್ಲಿ ಪ್ರಥಮ ಸ್ಥಾನದಲ್ಲಿ ವಿಜಯಿಗಳಾಗಿರುವರು ವಿಜಯದ ಹಿಂದೆ ಸಹಕರಿಸಿದ ಅಧ್ಯಾಪಕರಿಗೆ ಧನ್ಯವಾದಗಳು 

 ಉಪಜಿಲ್ಲೆಯಲ್ಲಿ ಪ್ರಥಮ ಹಾಗೂ ಜಿಲ್ಲೆಯಲ್ಲಿ ದ್ಯುತೀಯ ಸ್ಸ್ಥಾನ ವನ್ನು ಪಡೆದ ಮಾಡೆಲ್ 
ಕರಕುಶಲ ಕಲೆಯಲ್ಲಿ ಶೀಟ್ ಮೆಟಲ್ ನಲ್ಲಿ ದ್ಯುತೀಯ ಬಹುಮಾನಪಡೆದ ವಿಧ್ಯಾರ್ಥಿ 
ಸಮಾಜ ಸಾಸ್ತ್ರದಲ್ಲಿ ವಿಜೇತರಾದ ಮಕ್ಕಳು 

ತರಗತಿಯಲ್ಲಿ ಹೆತ್ತವರ ಭಾಗವಹಿಸುವಿಕೆ 

Thursday 20 November 2014

ರಕ್ಷಕರ ಸಮ್ಮೇಳನ ೨೦೧೪  

ಮಂಗಲ್ಪಾಡಿ ಶಾಲೆ ಯಲ್ಲಿ ಜರಗಿಸಲಾಯಿತು 
ವಿವಿದ ಸ್ಪರ್ದೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ
IEDC PARENTAL AWARENESS   PROGRAMME UNDER SSA 

 BRC MANJESWAR 

PROGRAMME HELD AT GBLPSCHOOL MANGALPADY
 
PROGRAMME INUGARATED 
BY
 PANCHAYATH PRESIDENT SMT AYSHATH TAHIRA
PRESIDED BY
VICE PRESIDENT M.K.ALI
WELCOME BY
HEADMASTER SRI A.P RAJASHEKHAR
CLASS BY 
SRI RAHEEM (BRC MANJESWAR)










Sunday 16 November 2014

UNIFORM DISTRIBUTION
FOR THE YEAR 2014-15 
SSA KASARAGOD
BRC MANJESWAR  

SSA 2014-15 DISTRIBUTION OF UNIFORM AT GBLPSCHOOL MANGALPADY  
BY MANGALPADY GRAMA PANCHAYATH PRESIDENT 
SMT AYSHATH TAHIRA
PRESIDED BY
VICE PRESIDENT M.K.ALI
WELCOME SPEECH
HEAD MASTER

CLOSING CEROMONY VIDHYARANGA





VIDHYARANGA FOOD COMMITTEE