" ಉತ್ತಮ ಓದು, ಉತ್ತಮ
ಕಲಿಕೆ, ಉತ್ತಮ ಜೀವನ "
ಲೈಬ್ರರಿ ಪುಸ್ತಕವನ್ನು
ತನ್ನ ಶಾಲೆಗೆ ಕೊಡುಗೆಯಾಗಿ ನೀಡಿದ ಶಾಲಾ ಅಧ್ಯಾಪಕ ಸತೀಶ್ ಮತ್ತು ಪುಟಾಣಿಗಳು...
"ಜೀವನದಲ್ಲಿ ಉತ್ತಮ ಪುಸ್ತಕಗಳು ನಮ್ಮ ಉತ್ತಮ ಸಂಗಾತಿಗಳಾಗುತ್ತವೆ"
ಅಧ್ಯಾಪಕರಾದ ಸತೀಶ್,
ಚಂದ್ರಕಾಂತ್ ಮತ್ತು ಭಾಗ್ಯಭಾಸ್ ರಿಂದ ಮಕ್ಕಳಿಗೆ ಓದಿನ ಮಹತ್ವದ ಬಗ್ಗೆ ಕಿವಿನುಡಿ.